ಹೊಸನಗರ ಆರ್ಯವೈಶ್ಯ ಜನಾಂಗದವರಿಂದ ಕನ್ನಿಕಾ ಪರಮೇಶ್ವರಿ ಜಯಂತಿ ಆಚರಣೆ

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ: ಆರ್ಯವೈಶ್ಯ ಜನಾಂಗದವರು ಅದ್ದೂರಿಯಾಗಿ ಅವರ ಆರಾಧ್ಯ ದೇವರಾದ ಕನ್ನಿಕಾ ಪರಮೇಶ್ವರಿ ಜಯಂತಿಯನ್ನು ಆಚರಿಸಿದರು.

ನಟರಾಜ್‌ರವರ ಮನೆಯಿಂದ ಹೊಸನಗರದ (Hosanagara) ಪ್ರಮುಖ ಬೀದಿಗಳಲ್ಲಿ ಕನ್ನಿಕಾ ಪರಮೆಶ್ವರಿ ದೇವಿಯ ಫೋಟೋ ಮೂಲಕ ಮೆರವಣೆಗೆ ನಡೆಸಿ ನಂತರ ಹೊಸನಗರದ ಗಣಪತಿ ದೇವಸ್ಥಾನದ ಆವರಣದಲ್ಲಿ ಪಾರ್ವತಿ ದೇವಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿಸಿದರು.

ಈ ಕನ್ನಿಕಾ ಪರಮೇಶ್ವರಿ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಕೆ.ಎಸ್. ಕನಕರಾಜು, ವೇಣುಗೋಪಾಲ್, ಬಿ.ಎಸ್ ಸುರೇಶ್, ಕೆ.ಎಸ್. ವಿನಾಯಕ, ಹೆಚ್.ಎಸ್. ನಾಗರಾಜ್, ಗಾಯಿತ್ರಿ ನಾಗರಾಜ್, ಸದಾಶಿವ ಶ್ರೇಷ್ಠಿ, ಸುನೀಲ್, ಸತೀಶ್ ಚಂದ್ರ, ರಾಧಿಕಾ ರತ್ನಾಕರ್ ಶ್ರೇಷ್ಠಿ, ಮಂಜುನಾಥ, ಆಧಿಶೇಷ, ಮಹೇಂದ್ರ ಇನ್ನೂ ಮುಂತಾದವರು ಬಾಗವಹಿಸಿದ್ದರು.

Read More:-ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡುವಂತೆ ಡಾ.ಧನಂಜಯ ಸರ್ಜಿ ಮನವಿ

Leave a Comment

error: Content is protected !!