Ripponpete | ಜೂನ್ 3 ರಂದು ನಡೆದ ನೈಋತ್ಯ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ (Dr. Dhananjaya Sarji) ಮತ್ತು ಶಿಕ್ಷಕರ ಕ್ಷೇತ್ರದ ಮೈತ್ರಿ ಎಸ್.ಎಲ್.ಭೋಜೇಗೌಡರ (S.L.Bhojegowda) ಗೆಲುವಿಗೆ ರಿಪ್ಪನ್ಪೇಟೆಯ ವಿನಾಯಕ ವೃತ್ತದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಎಂ.ಬಿ.ಮಂಜುನಾಥ, ಎಂ.ಸುರೇಶ್ಸಿಂಗ್, ನೆವಟೂರು ದೇವೇಂದ್ರಪ್ಪಗೌಡ,
ಪಿ.ರಮೇಶ್, ಪರಮೇಶ ಕೆಂಚನಾಲ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ವರ್ತೇಶ್, ಲೀಲಾ ಉಮಾಶಂಕರ್, ಪದ್ಮಾ ಸುರೇಶ್, ದೂನ ರಾಜು, ಸುಧೀಂದ್ರ ಪೂಜಾರಿ, ಮಲ್ಲೇಶ್ ಆಲವಳ್ಳಿ, ರಾಜೇಶ್ ಬುಕ್ಕಿವರೆ, ಗೀತಾ ಕರಿಬಸಪ್ಪ, ಸುಧೀರ್, ಮುರುಳಿಧರ ಕೆರೆಹಳ್ಳಿ, ಸೋಮಶೇಖರ ಅಮೃತ, ಜಿ.ಡಿ.ಮಲ್ಲಿಕಾರ್ಜುನ, ರಾಮು ಬಳೆಗಾರ್, ತರಕಾರಿ ಯೋಗೇಂದ್ರ, ಮಹೇಶ್ ಮಾಣಿಕೆರೆ,
ದೀಪಾ ಸುಧೀರ್, ಮಂಜುಳಾ ಕೇತಾರ್ಜಿ, ವನಮಾಲ, ಗುಂಡಾ, ಮಂಜುನಾಥ ಗವಟೂರು, ಇನ್ನಿತರ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.