ಸಿಎ ಪರೀಕ್ಷೆಯಲ್ಲಿ ಹೊಸನಗರದ ವೆಂಕಟೇಶ್ ಪ್ರಭು ಉತ್ತೀರ್ಣ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯು ಮೇ 2024ರಲ್ಲಿ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಶಿವಮೊಗ್ಗ ( Shivamogga) ಜಿಲ್ಲೆಯ ಹೊಸನಗರ ತಾಲೂಕಿನ ವಾರಂಬಳ್ಳಿಯ ಎಚ್.ಎನ್.ವೆಂಕಟೇಶ್ ಪ್ರಭು ಉತ್ತೀರ್ಣರಾಗಿದ್ದಾರೆ.

ಇವರು ವಾರಂಬಳ್ಳಿಯ ಪಿ.ನಾಗೇಶ್ ಪ್ರಭು ಮತ್ತು ಜಯಂತಿ ರವರ ಪುತ್ರ. ಉಡುಪಿಯ ಪರೀಕ್ಷಾ ಕೇಂದ್ರದಲ್ಲಿ ಇವರು ಪರೀಕ್ಷೆ ಬರೆದಿದ್ದರು.

Leave a Comment

error: Content is protected !!