ವಿಶ್ರಾಂತ ವೈದ್ಯ ಡಾ. ಮಂಜುನಾಥ್ ರಾವ್ ಇನ್ನಿಲ್ಲ !

Written by Malnadtimes.in

Published on:

WhatsApp Group Join Now
Telegram Group Join Now

ತೀರ್ಥಹಳ್ಳಿ : ವಿಶ್ರಾಂತ ವೈದ್ಯ, ಜಿ.ಎಸ್.ಬಿ ಸಮಾಜದ ಹಿರಿಯರೂ, ಕಿರಣ್ ಹೆಲ್ತ್ ಕೇರ್ ಖ್ಯಾತ ವೈದ್ಯ ಡಾ. ಗಣೇಶ್ ನಾಯಕ್ ರವರ ತಂದೆ ಡಾ.ಮಂಜುನಾಥ್ ರಾವ್ (ಡಾ. ಕಿರಣ್) ಇಂದು ಬೆಳಗಿನಜಾವ 3:30 ಕ್ಕೆ ತೀರ್ಥಹಳ್ಳಿಯಲ್ಲಿರುವ ಕಿರಣ್ ಆಸ್ಪತ್ರೆಯ ಅವರ ನಿವಾಸದಲ್ಲಿ ನಿಧನರಾದರು.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3:00 ಗಂಟೆಗೆ ತೀರ್ಥಹಳ್ಳಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಇವರು 30 ವರ್ಷಗಳಿಗೂ ಅಧಿಕ ಕಾಲ ರಿಪ್ಪನ್‌ಪೇಟೆಯಲ್ಲಿ ಕಿರಣ್ ಕ್ಲಿನಿಕ್ ಎಂಬ ಚಿಕಿತ್ಸಾ ಕೇಂದ್ರ ತೆರೆದು ಸೇವೆ ಸಲ್ಲಿಸಿದ್ದರು.

Leave a Comment

error: Content is protected !!