ಕೊಟ್ಟಿಗೆಯಲ್ಲಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ

Written by Malnadtimes.in

Updated on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ : ತೆಂಕೋಲ ಉಲ್ಲಾಸ್ ಎಂಬುವರ ಜಾನುವಾರು ಕೊಟ್ಟಿಗೆಯಲ್ಲಿ ಶೇಖರಿಸಿದ್ದ ಹುಲ್ಲಿನಲ್ಲಿದ್ದ ನಾಗರಹಾವನ್ನು ಉಗರ ತಜ್ಞ ಗಂಗಾಧರ್ ಸುರಕ್ಷಿತವಾಗಿ ಸೆರೆಹಿಡಿದು ಸಮೀಪದ ಕಾಡಿಗೆ ಬಿಟ್ಟರು.

ಮಳೆಗಾಲದಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟ ಹುಲ್ಲಿನಲ್ಲಿ ಕೆಲವು ದಿನಗಳಿಂದ ಇದ್ದು ಕೋಳಿ ಮೊಟ್ಟೆಗಳನ್ನು ಆಹಾರವಾಗಿ ಮಾಡಿಕೊಂಡಿದ್ದು ಆಕಸ್ಮಿಕವಾಗಿ ಮನೆಯವರಿಗೆ ಕಾಣಿಸಿಕೊಂಡ ಪರಿಣಾಮ ಮನೆಯವರು ಭಯಗೊಂಡು ತಕ್ಷಣ ಉರಗ ತಜ್ಞ ಗಂಗಾಧರರವರಿಗೆ ತಿಳಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Read More

Leave a Comment

error: Content is protected !!