Ripponpete | ಶಿವಮಂದಿರದ ಪ್ರಧಾನ ಬಾಗಿಲು ಪ್ರತಿಷ್ಟಾಪನಾ ಪೂಜೆ ಕಾರ್ಯಕ್ರಮ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಸುಮಾರು 3.50 ಕೋಟಿ ರೂ. ವೆಚ್ಚದ ಶಿವಮಂದಿರ ನೂತನ ಕಟ್ಟಡದ ಪ್ರಧಾನ ಬಾಗಿಲಿಗೆ ಸಮಾಜ ಭಾಂದವರ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯದೊಂದಿಗೆ ಪ್ರತಿಷ್ಟಾಪಿಸಲಾಯಿತು.

ವೇ.ಬ್ರ.ಪಂಚಾಕ್ಷರಯ್ಯ ಇವರ ಪುರೋಹಿತತ್ವದಲ್ಲಿ ಇಂದು ಬೆಳಗ್ಗೆ ಶಿವಮಂದಿರದ ಪ್ರಧಾನ ಬಾಗಿಲು ಪ್ರತಿಷ್ಠಾಪನಾ ಪೂಜಾ ಕೈಂಕರ್ಯವು ಅದ್ದೂರಿಯಾಗಿ ನೆರವೇರಿಸಲಾಯಿತು.

ಶ್ರೀ ಬಸವೇಶ್ವರ ವೀರಶೈವ ಸಮಾಜದ ಆಧ್ಯಕ್ಷ ಮಕ್ಕಳ ತಜ್ಞ ಡಾ.ಕೆ.ಬಿ.ಕಮಲಾಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಮಾಜದ ಉಪಾಧ್ಯಕ್ಷರಾದ ಎಂ.ಆರ್.ಶಾಂತವೀರಪ್ಪಗೌಡ, ಜಿ.ಎಂ.ದುಂಡರಾಜಪ್ಪಗೌಡ,
ಪುಟ್ಟಸ್ವಾಮಿಗೌಡ ಬೆಳಂದೂರು, ಎಲ್.ವೈ.ದಾನೇಶಪ್ಪಗೌಡ ಲಕ್ಕವಳ್ಳಿ, ದಾನಪ್ಪಗೌಡ ಬೆನವಳ್ಳಿ, ನಾಗೆಂದ್ರಪ್ಪಗೌಡ, ಜೆ.ಎಂ.ಶಾಂತಕುಮಾರ ಜಂಬಳ್ಳಿ, ನೆವಟೂರು ಈಶ್ವರಪ್ಪ (ಸ್ವಾಮಿಗೌಡ) ಬಿ.ವಿ.ನಾಗಭೂಷಣ, ಎಂ.ಎಸ್.ಉಮೇಶ್, ಡಿ.ಎಸ್.ರಾಜಾಶಂಕರ, ಡಿ.ಈ.ಮಧುಸೂಧನ್, ನಂಜುಂಡಪ್ಪ ಹಿಲ್ಕುಂಜಿ, ನೆವಟೂರು ದೇವೇಂದ್ರಪ್ಪಗೌಡ, ನಾಗಾರ್ಜುನಗೌಡ ಹುಗುಡಿ, ಬಿ.ಹೆಚ್.ಸ್ವಾಮಿಗೌಡ, ಎಂ.ಡಿ.ಇಂದ್ರಮ್ಮ ಭೀಮರಾಜ್‌ಗೌಡ, ಪ್ರೇಮರಾಜಾಶಂಕರ, ಹೆಚ್.ಎಸ್.ರವಿ ಹಾಲುಗುಡ್ಡೆ, ಬಿ.ಎಲ್.ಲಿಂಗಪ್ಪ, ಕೆ.ಬಿ.ನಾಗಭೂಷಣ, ಹೆಚ್.ಎಸ್.ಸತೀಶ್, ಡಿ.ಎಸ್.ಕರ್ಣ ಬೆನವಳ್ಳಿ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ವಸಂತಮ್ಮ ಶಾಂತವೀರಪ್ಪಗೌಡ, ನಾಗರತ್ನ ದುಂಡರಾಜಗೌಡ, ಕುಮಾರಗೌಡ ದೂನ, ಹೆಚ್.ಎಸ್.ದಿನೇಶ ತಳಲೆ, ಕೆ.ಎನ್.ರಾಜಶೇಖರ ಕಮದೂರು, ಪರಮೇಶ, ರಾಜುಗೌಡ ಶೆಟ್ಟಿಬೈಲು, ವೇದಾಕ್ಷಿ ಜಗದೀಶ್, ಸರಳ ಮಹೇಂದ್ರ, ನಾಗೇಶ ಕುಕ್ಕಳಲೆ, ಲೋಕೇಶ ಹುಲಿಗಿನಮನೆ, ಬೆಳಂದೂರು ಪ್ರಕಾಶ, ಕಗ್ಗಲಿ ಶಿವಪ್ರಕಾಶ, ಜಗದೀಶ ಬೆಳಂದೂರು, ರಶ್ಮಿ ಶಾಂತಕುಮರ್, ಎಂ.ಕೆ.ಸದಾನಂದ ಮುಡುಬ, ಜಿ.ಡಿ.ಮಲ್ಲಿಕಾರ್ಜುನ, ವೀರಶೈವ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Leave a Comment

error: Content is protected !!