ರಿಪ್ಪನ್ಪೇಟೆ : ತೆಂಕೋಲ ಉಲ್ಲಾಸ್ ಎಂಬುವರ ಜಾನುವಾರು ಕೊಟ್ಟಿಗೆಯಲ್ಲಿ ಶೇಖರಿಸಿದ್ದ ಹುಲ್ಲಿನಲ್ಲಿದ್ದ ನಾಗರಹಾವನ್ನು ಉಗರ ತಜ್ಞ ಗಂಗಾಧರ್ ಸುರಕ್ಷಿತವಾಗಿ ಸೆರೆಹಿಡಿದು ಸಮೀಪದ ಕಾಡಿಗೆ ಬಿಟ್ಟರು.
ಮಳೆಗಾಲದಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟ ಹುಲ್ಲಿನಲ್ಲಿ ಕೆಲವು ದಿನಗಳಿಂದ ಇದ್ದು ಕೋಳಿ ಮೊಟ್ಟೆಗಳನ್ನು ಆಹಾರವಾಗಿ ಮಾಡಿಕೊಂಡಿದ್ದು ಆಕಸ್ಮಿಕವಾಗಿ ಮನೆಯವರಿಗೆ ಕಾಣಿಸಿಕೊಂಡ ಪರಿಣಾಮ ಮನೆಯವರು ಭಯಗೊಂಡು ತಕ್ಷಣ ಉರಗ ತಜ್ಞ ಗಂಗಾಧರರವರಿಗೆ ತಿಳಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Read More
- ರಾಷ್ಟ್ರೀಯ ಡೆಂಗೀ ದಿನ – 2024 | ಸೊಳ್ಳೆ ನಿಯಂತ್ರಣದಿಂದ ಡೆಂಗೀ ರೋಗ ತಡೆಗಟ್ಟೋಣ ; ಸ್ನೇಹಲ್ ಸುಧಾಕರ ಲೋಖಂಡೆ ಕರೆ
- ಧರ್ಮ ಜಾಗೃತಿಗಾಗಿ ‘ಶ್ರೀಶೈಲ ಜಗದ್ಗುರುಗಳ ನಡಿಗೆ ಮಲೆನಾಡ ಕಡೆಗೆ’ ಉತ್ತಮ ಸ್ಪಂದನೆ
- ಕೊಟ್ಟಿಗೆಯಲ್ಲಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ
- ಮೈಲುತುತ್ತ, ರಸಗೊಬ್ಬರ ಅನಧಿಕೃತ ಮಾರಾಟಗಾರರ ವಿರುದ್ಧ ಕ್ರಮ ; ಸಚಿನ್ ಹೆಗಡೆ
- ಅಡಿಕೆ ಗೊನೆಗೆ ಔಷಧಿ ಸಿಂಪಡಿಸುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು !